thackeray Meaning in kannada ( thackeray ಅದರರ್ಥ ಏನು?)
ಠಾಕ್ರೆ
ಇಂಗ್ಲಿಷ್ ಬರಹಗಾರ (ಭಾರತದಲ್ಲಿ ಜನಿಸಿದರು),
Noun:
ಠಾಕ್ರೆ,
People Also Search:
thacksthaddaeus
thai
thai monetary unit
thailand
thais
thak
thakur
thalami
thalamiflorae
thalamus
thalassaemia
thalassaemia major
thalassaemias
thalassaemic
thackeray ಕನ್ನಡದಲ್ಲಿ ಉದಾಹರಣೆ:
ಬಾಳಾ ಸಾಹೇಬ್ ಠಾಕ್ರೆಯವರು ಮರಾಠಿ ಹಾಗೂ ಹಿಂದುತ್ವದ ಹೆಮ್ಮೆಗಾಗಿ ಗುರುತಿಸಲ್ಪಟ್ಟರು.
ಅವರು ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಪುತ್ರ.
ಆದರೆ ಜುಲೈ ೨೦೦೦ದಲ್ಲಿ ಏಳು ವರ್ಷಗಳ ನ್ಯಾಯಾಂಗ ವಿಚಾರಣೆಗಳ ನಂತರ ಠಾಕ್ರೆಯನ್ನು ಎಲ್ಲಾ ಕ್ರಿಮಿನಲ್ ಆರೋಪಗಳಿಂದ ಮುಕ್ತಗೊಳಿಸಲಾಯಿತು.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜನವರಿ ೨೬, ೨೦೨೧ ರಂದು ನಾಗ್ಪುರದಲ್ಲಿ ಅಂತಾರಾಷ್ಟ್ರೀಯ ಪ್ರಾಣಿಶಾಸ್ತ್ರೀಯ ಉದ್ಯಾನವನವನ್ನು ತೆರೆಯಲಿದ್ದಾರೆ.
ಜೋಶಿಯವರು ಶಿವಸೇನೆಯಲ್ಲಿ ಭಾರಿ ಪ್ರಭಾವಿಯಾಗಿದ್ದರು ಮತ್ತು ಇತರರು ಪಕ್ಷದ ಅಧ್ಯಕ್ಷರಾದ ಬಾಳಾಸಾಹೇಬ್ ಠಾಕ್ರೆ ಅವರನ್ನು ಭೇಟಿ ಮಾಡದಂತೆ ತಪ್ಪಿಸುತ್ತಿದ್ದಾರೆ ಎಂದು ಜೋಶಿಯವರ ಮೇಲೆ ನಾರಾಯಣ ರಾಣೆಯವರು ಆರೋಪಿಸಿದ್ದರು.
ಆಯೋಗವು ಸೇನೆಯನ್ನು ಮುಸ್ಲಿಮ್-ವಿರೋಧಿ ದಂಗೆಗಳಲ್ಲಿ ನೇರವಾಗಿ ಭಾಗವಹಿಸಿದ್ದಕ್ಕಾಗಿ ಆರೋಪ ಹೊರಿಸಿದ್ದಲ್ಲದೆ, ಠಾಕ್ರೆ "ತನ್ನ ನಿಷ್ಠ ಅನುಯಾಯಿಗಳಿಗೆ ಮುಸ್ಲಿಮರ ವಿರುದ್ಧ ದಾಳಿಗಳನ್ನು ಆಯೋಜಿಸಲು ಆದೇಶ ನೀಡಿದ್ಧಾಗಿ" ಆಪಾದಿಸಿತು.
ಅಕ್ಟೋಬರ್ ೨೦೦೮ ರಲ್ಲಿ ಬಳ್ ಠಾಕ್ರೆಯವರು, ರಾಜಕೀಯದಿಂದ ಹೊರಗಿರಲು ಪ್ರಯತ್ನ.
ಈ ಚುನಾವಣೆಯ ಪ್ರಚಾರಕಾರ್ಯತಂತ್ರದ ಮೇಲ್ವಿಚಾರಣೆಯನ್ನು ವ್ಯಕ್ತಿಗತವಾಗಿ ಮಾಡಿದ ಕಿರಿಯ ಠಾಕ್ರೆಯೂ ಇದರಿಂದ ನಿರಾಳವಾಗುವಂತಾಯಿತು.
ರಾಜ್ ಠಾಕ್ರೆ ತನ್ನನ್ನು ಒಬ್ಬ ಭಾರತೀಯ ರಾಷ್ಟ್ರೀಯತಾವಾದಿ ಎಂದು ಪರಿಗಣಿಸುತ್ತಾರೆ (ಬರೆ ಒಬ್ಬ ಪ್ರಾಂತೀಯತಾವಾದಿಯಲ್ಲ) ಮತ್ತು ಕಾಂಗ್ರೆಸ್ ಎರಡು ಮುಖಗಳನ್ನು ಹೊಂದಿರುವುದೆಂದು ಸಾಧಿಸುತ್ತಾರೆ.
ಇದಾದ ನಂತರ ರಾಜ್ ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಮ್ಎನ್ಎಸ್) ಎಂಬ ನೂತನ ಪಕ್ಷವೊಂದನ್ನು ಸ್ಥಾಪಿಸಿದರು.
ಈಗ ಇದರ ನಾಯಕತ್ವವನ್ನು ಠಾಕ್ರೆಯವರ ಪುತ್ರ,ಉದ್ಧವ್ ಠಾಕ್ರೆ ವಹಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಪುಣೆಯಲ್ಲಿ ೮ ಮತ್ತು ಮುಂಬೈಯಲ್ಲಿ ೨ ಮಂದಿ ಸೇರಿ ಒಟ್ಟು ಹತ್ತು ಜನರಿಗೆ ವೈರಸ್ ಇರುವುದು ದೃಢಪಟ್ಟಿದೆ ಎಂದರು.
ಹಲವಾರು ವಾರಗಳಿಂದ ಅನಾರೋಗ್ಯ , ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಠಾಕ್ರೆಯವರು, ನವೆಂಬರ್ ೧೭ ಶನಿವಾರ, ಮಧ್ಯಾನ್ಹ, ೩-೩೦ ಕ್ಕೆ 'ಮಾತೋಶ್ರೀ'ಯಲ್ಲೇ ಹೃದಯಾಘಾತದಿಂದ ಮರಣಹೊಂದಿದರು.