terrorisor Meaning in kannada ( terrorisor ಅದರರ್ಥ ಏನು?)
ಭಯೋತ್ಪಾದಕ
Noun:
ಭಯೋತ್ಪಾದಕ,
People Also Search:
terroristterrorist act
terrorist attack
terrorist cell
terrorist group
terrorist organization
terroristic
terrorists
terrorization
terrorize
terrorized
terrorizer
terrorizers
terrorizes
terrorizing
terrorisor ಕನ್ನಡದಲ್ಲಿ ಉದಾಹರಣೆ:
ವಿವಿಧ ಪ್ರದೇಶಗಳಲ್ಲಿ ಇದನ್ನು ವಿರೋಧಿ ಭಯೋತ್ಪಾದಕ ಘಟಕವೆಂದು ನಿಯೋಜಿಸಲಾಗಿದೆ.
ಹದಿನೇಳು ನಿಮಿಷಗಳ ನಂತರ, ಭಯೋತ್ಪಾದಕರ ಮತ್ತೊಂದು ತಂಡವು ಅದೇ ರೀತಿಯಲ್ಲಿ ಯುನೈಟೆಡ್ ಏರ್ಲೈನ್ಸ್ ವಿಮಾನ 175ನ್ನು ಅಪಹರಿಸಿ ದಕ್ಷಿಣ ಟವರ್ನ 77ನೆಯ ಮತ್ತು 85ನೆಯ ಮಹಡಿಗಳ ನಡುವೆ ಡಿಕ್ಕಿ ಹೊಡೆಸಿದರು.
ಸಾರಿಗೆ ಸಂಪರ್ಕ ರಕ್ಷಣ ಆಡಳಿತ ಮಂಡಳಿಯು, "ಈತ ಭಯೋತ್ಪಾದಕ ಚಟುವಟಿಕೆಗಳೊಂದಿಗೆ ಸಂಬಂಧವಿರಿಸಿಕೊಂಡಿರುವ ಸಾಧ್ಯತೆಗಳಿವೆ" ಎಂದು ಆರೋಪಿಸಿತು.
ಭಯೋತ್ಪಾದಕರ ಕಪಿ ಮುಷ್ಟಿಯಲ್ಲಿ ಬಂಧಿತವಾಗಿದ್ದ ಪ್ಯಾನ್ ಅಮೆರಿಕನ್ ವಿಮಾನದ ಪರಿಚಾರಿಕೆಯಾಗಿದ್ದ ನೀರಜಾರವರ ಹಣೆಗೆ ಗುಂಡಿಟ್ಟು ನಿಂತಿದ್ದ ೪ ಜನ ಭಯೋತ್ಪಾದಕರಿಂದ ೩೦೦ಕ್ಕೂ ಅಧಿಕಮಂದಿ ಪ್ರಯಾಣಿಕರಿಗೆ ಪುನರ್ಜನ್ಮಕೊಟ್ಟು ತಮ್ಮ ತಮ್ಮ ಜೀವವನ್ನೇ ಆಹುತಿಯಾಗಿ ಅರ್ಪಿಸಿದ 'ನೀರಜಾ ಭಾನೋಟ್', ತಮ್ಮ ೨೪ನೇ ವರ್ಷದ ಹುಟ್ಟುಹಬ್ಬದಂದು ಈ ಶೌರ್ಯದ ಕಾರ್ಯವೆಸಗಿ ಅಮರರಾದರು.
21 ಆಗಸ್ಟ್ 1999: ಮೂರು ವಶಪಡಿಸಿಕೊಂಡಿತು ಭಯೋತ್ಪಾದಕರು ವಿಚಾರಣೆ ನಂತರ, ದೆಹಲಿ ಪೊಲೀಸರು ಅಪರಾಧ ವಿಭಾಗದ ಎರಡು ಭಯೋತ್ಪಾದಕರು Rudrapur ಉತ್ತರ ಪ್ರದೇಶದ ಒಂದು ಅಂತಸ್ತಿನ ಮನೆ ಅಡಗಿಕೊಂಡು ಪಡಿಸಿದರು.
ಭಾರತದಲ್ಲಿ ಭಯೋತ್ಪಾದಕ ಧಾಳಿಗೆ ಬಲಿಯಾದವರು.
ಓರ್ವ ಅಂಧ ಕಾಸ್ಮೀರಿ ಯುವತಿ ಒಬ್ಬ ಭಯೋತ್ಪಾದಕನೊಂದಿಗೆ ಪ್ರೀತಿಸುವ ಕತೆ,ಇದರಲ್ಲಿ( ಅಮೀರ ಖಾನ್ ನಾಯಕ)ನಾಗಿದ್ದು ಇಲ್ಲಿನ ಕಾಜೊಲ್ ಳ ಅಭಿನಯ ಅವಳಿಗೆ ನಾಲ್ಕನೆಯ ಫಿಲ್ಮ್ ಫೇರ್ ಬೆಸ್ಟ್ ಅಕ್ಟ್ರೆಸ್ಸ್ ಅವಾರ್ಡ್ ತಂದಿತು.
ಅಕ್ಟೋಬರ್ 2002 - ಎರಡು ಭಯೋತ್ಪಾದಕರು ಗುಜರಾತ್ ಅಕ್ಷರಧಾಮ ದೇವಾಲಯ ಸಂಕೀರ್ಣ ದಾಳಿ.
ಈ ಸಮಯದಲ್ಲಿ ಬ್ಯಾಟ್ಮ್ಯಾನ್ ಸಾಹಸಗಳು ಒಂದು ರೀತಿ ನಿಗೂಢ ಮತ್ತು ಹೆಚ್ಚು ಕಠೋರವಾಯಿತು, ಹೆಚ್ಚು ಹಿಂಸೆಯ ಅಪರಾಧಗಳನ್ನು ಚಿತ್ರಿಸುತ್ತವೆ, ನರಹತ್ಯೆಯ ಮನೋವಿಕೃತನಾಗಿ ಜೊಕರ್ನ ಮೊದಲ ಗೋಚರಿಸುವಿಕೆ (ಆರಂಭದ ಸ್ವರ್ಣ ಯುಗದ ತರುವಾಯು) ಮತ್ತು ಬ್ಯಾಟ್ಮ್ಯಾನ್ನ ರಹಸ್ಯ ಗುರುತುಗಳನ್ನು ಬಲ್ಲ, ಶತಮಾನಗಳ ಹಳೆಯ ಭಯೋತ್ಪಾದಕ ರಾಸ್ ಅಲ್ ಗುಲ್ ಆಗಮನವೂ ಸೇರಿದೆ.
೨೦೦೧ - ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿದ್ದ ವಿಶ್ವ ವ್ಯಾಪಾರ ಸಂಸ್ಥೆಯ ಅವಳಿ ಕಟ್ಟಡಗಳು ಹಾಗು ಪೆಂಟಗನ್ ಕಟ್ಟಡದ ಮೇಲೆ ಅಲ್-ಖಾಯಿದಾ ಭಯೋತ್ಪಾದಕರ ದಾಳಿ.
ಭಯೋತ್ಪಾದಕ ಗುಂಪು ದೊಡ್ಡ ದಾಳಿ ಎಸಗಲು ನಡೆಸಿದ ಯೋಜನೆ ಅದರಿಂದ ಗೊತ್ತಾಗುತ್ತದೆ.
೭ ದಿನಗಳ ನಂತರ ಕಾನೂನಿನ ಕಾರ್ಯಕಲಾಪಗಳು ಆರಂಭಗೊಂಡಾಗ, ಶಾಹಿದ್ನ ಈ ಕೃತ್ಯವು ಪ್ರತ್ಯೇಕ ಘಟನೆಯಲ್ಲ ಬದಲಾಗಿ ಮುಸ್ಲಿಮರು ಹೇಗೆ ಭಯೋತ್ಪಾದಕರ ಪೋಷಕರಾಗಿದ್ದಾರೆ ಎಂಬುದಕ್ಕೆ ಕಣ್ಣುತೆರೆಸುವ ಘಟನೆಯಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಸಾರ್ವಜನಿಕ ಅಭಿಯೋಕ್ತ ಸಂತೋಷ್ ಆನಂದ್ (ಆಷುತೋಶ್ ರಾಣಾ) ಪ್ರಯತ್ನಿಸುತ್ತಾರೆ.
ಈ ಘಟನೆಯ ನಂತರ ಸಾರ್ವಜನಿಕ ಹೇಳಿಕೆ ನೀಡಿದ ಮೋದಿಯವರು, ಇದನ್ನು ಸ್ಥಳೀಯ ಮುಸ್ಲಿಮರಿಂದ ಯೋಜಿಸಲಾದ ಭಯೋತ್ಪಾದಕ ದಾಳಿ ಎಂದು ಘೋಷಿಸಿದರು.