<< path of least resistance pathe >>

pathan Meaning in kannada ( pathan ಅದರರ್ಥ ಏನು?)



ಪಠಾಣ್, ಕಳುಹಿಸು,

ಅಫ್ಘಾನಿಸ್ತಾನದ ಪೂರ್ವ ಭಾಗದಲ್ಲಿ ವಾಸಿಸುವ ಪರ್ವತ ಜನರ ಸದಸ್ಯ,

Noun:

ಕಳುಹಿಸು,

pathan ಕನ್ನಡದಲ್ಲಿ ಉದಾಹರಣೆ:

ಆರಂಭಿಕ ವರ್ಲ್ಡ್ ಟ್ವೆಂಟಿ20 ಪ್ರಕಾರದ ಸರಣಿಯಲ್ಲಿ ಭಾರತದ ಹಿರಿಯ ಆಟಗಾರರ ಆಯ್ಕೆಯ ನಂತರದಲ್ಲಿ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಅನೇಕ ಯುವ ಆಟಗಾರರಲ್ಲಿ ಪಠಾಣ್ ಕೂಡಾ ಒಬ್ಬರಾಗಿದ್ದರು.

ಪಾಕಿಸ್ತಾನದ ಸರಣಿಯ ನಂತರ ಗ್ರೇಗ್ ಚಾಪೆಲ್‌ ಭಾರತ ತಂಡದ ಕೋಚ್ ಆಗಿ ಆಯ್ಕೆಯಾದರು ಹಾಗೂ ಪಠಾಣ್ ಅವರಲ್ಲಿನ ಆಲ್-ರೌಂಡ್ ಆಟದ ಸಾಮರ್ಥ್ಯವನ್ನು ಅವರು ಗುರುತಿಸಿದ್ದರು.

೨೦೦೫ರ ಕೊನೆಯ ಹಾಗೂ ೨೦೦೬ರ ಮೊದಲ ಭಾಗದಲ್ಲಿ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡರಲ್ಲೂ ಆರಂಭಿಕ ಆಟಗಾರರಾಗಿದ್ದ ಪಠಾಣ್ ಅವರನ್ನು ೨೦೦೬ರ ಅಂತ್ಯದಲ್ಲಿ ಹಾಗೂ ೨೦೦೭ರಲ್ಲಿ ಟೆಸ್ಟ್‌ ಹಾಗೂ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಿಂದ ಬಹುಕಾಲ ಕೈಬಿಡಲಾಯಿತು.

ಪಠಾಣ್ ನ ಆಗಿನ ದೊರೆ ಕುಮಾರಪಾಲ ಒಬ್ಬ ಶ್ರದ್ಧಾವಂತ ಜೈನ ಧರ್ಮೀಯ ಕೂಡ.

ಭಾರತಕ್ಕೆ ವಾಪಾಸಾದ ನಂತರ, ಪಠಾಣ್ ಇಂಗ್ಲೆಂಡ್‌ ವಿರುದ್ಧ ನಿರಾತಂಕ ಪ್ರದರ್ಶನ ನೀಡಿದರು.

ಅಂತಹಾ ಹೊಡೆತದ ಮತ್ತೊಂದು 'ಶ್ರೇಷ್ಠ ಉದಾಹರಣೆ' ಎಂದರೆ ರಾಬಿನ್‌ ಪೀಟರ್‌‌ಸನ್‌ರ ಎಸೆತಕ್ಕೆ ಯೂಸುಫ್‌ ಪಠಾಣ್‌ರು ಎತ್ತಿದ್ದ ಸಿಕ್ಸರ್‌ ಆಗಿದೆ.

ಡೆಲ್ಟಾ ಫೋರ್ಸ್‌ ಇರ್ಫಾನ್ ಪಠಾಣ್ (ಹಿಂದಿ: इरफ़ान पठान ) ಜನ್ಮನಾಮ ಇರ್ಫಾನ್ ಖಾನ್‌ (ಹಿಂದಿ: इरफ़ान ख़ान ಭಾರತದ ಗುಜಾರಾತ್‌ ರಾಜ್ಯದ ಬರೋಡಾದಲ್ಲಿ ೧೯೮೪, ಅಕ್ಟೋಬರ್ ೨೭ರಂದು ಜನನ) ಭಾರತೀಯ ಕ್ರಿಕೆಟಿಗರಾದ ಇವರು ೨೦೦೩ರಿಂದ ಭಾರತೀಯ ರಾಷ್ಟ್ರೀಯ ಕ್ರಿಕೆಟ್‌ ತಂಡದ ಸದಸ್ಯರಾಗಿದ್ದಾರೆ.

ಹಕೀಮ್‌ ಖಾನ್‌ ಸುರ್ ಪಠಾಣ್ .

ಅದರ ತದನಂತರ ಪಾಕಿಸ್ತಾನದ ವಾಯವ್ಯ ಪ್ರಾಂತ್ಯದ ಗಡಿಯ ಮೂಲಕ ಪಠಾಣ್ ಪಂಗಡದವರು ಗಡಿಯನ್ನು ದಾಟಿ ಕಾಶ್ಮೀರವನ್ನು ಪ್ರವೇಶಿಸಿದರು.

೨೦೦೭ ರ ಉತ್ತರಾರ್ಧದಲ್ಲಿ ಪಾಕಿಸ್ತಾನದ ವಿರುದ್ಧ ಸ್ವಂತ ನೆಲದಲ್ಲಿ ಟೆಸ್ಟ್‌ ಸರಣಿ ಆಡಲು ಭಾರತವು ಮೈದಾನದಲ್ಲಿ ಎರಡು ವೇಗದ ಮತ್ತು ಎರಡು ಸ್ಪಿನ್ ಬೌಲರ್‌ಗಳನ್ನು ಆರಿಸಿಕೊಂಡಾಗ ಅವರ ಸಹ ಆಟಗಾರರೊಬ್ಬರಿಗೆ ಗಾಯವಾಗಿದ್ದ ಕಾರಣ ಬೆಂಗಳೂರಿನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಇವರನ್ನು ಪುನಃ ಕರೆಯಲಾಯಿತು ಆದರೆ ಪಠಾಣ್ ಇದಕ್ಕೂ ಮುನ್ನ ಎರಡು ಪಂದ್ಯನ್ನು ತಪ್ಪಿಸಿಕೊಂಡಿದ್ದರು.

ವೃತ್ತಿಜೀವನದ ಆರಂಭದಲ್ಲಿ ಎಡಗೈ ಮಧ್ಯಮ ವೇಗದ ಸ್ವಿಂಗ್ ಬೌಲರ್ ಆಗಿದ್ದು (ಪಾಕಿಸ್ತಾನದ ಆಟಗಾರ ವಾಸೀಮ್ ಅಕ್ರಮ್ ಗೆ ಹೋಲಿಸಲ್ಪಟ್ಟು), ಪಠಾಣ್ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಸುಧಾರಿಸಿಕೊಂಡು ಬೌಲಿಂಗ್‌ ಆಲ್‌ರೌಂಡರ್ ಆಗಿದ್ದಾರೆ.

ಬಾಂಗ್ಲಾದೇಶದ ವಿರುದ್ಧ ೯/೧೬ ವಿಕೆಟ್‌ಗಳನ್ನು ಪಡೆದ ನಂತರ ಹಾಗೂ ಫೈನಲ್‌ನಲ್ಲಿ ಶ್ರೀಲಂಕಾದ ವಿರುದ್ಧ ೩/೩೩ ವಿಕೆಟ್‌ಗಳನ್ನು ಪಡೆದು ಭಾರತವು ಜಯವನ್ನು ಸಾಧಿಸಲು ಸಹಾಯ ಮಾಡಿದ ಮೇಲೆ ಪಠಾಣ್‌ರ ಹೆಸರು ಪತ್ರಿಕೆಯ ಮುಖಪುಟಗಳಲ್ಲಿ ಕಾಣಿಸಿತ್ತು.

pathan's Usage Examples:

March 11: Suhadagama Horowpathana Anuradhapura: A group of LTTE cadres attacked a private.


The suspension bridge was built to prevent wild animals from crossing into the town from the forest area of old Kattupathanapuram.


Fanis Papathanisiou of ERT said: “An impressive, international tourism campaign is expensive as well.


They are a sub-group within the pathan community of eastern Uttar.


Bhale Sultan Khanzada are a pathan community found in the state of Uttar Pradesh in India.


In India, palm wine or toddy is served as either neera or pathaneer (a sweet, non-alcoholic beverage.



pathan's Meaning in Other Sites